Flag of IndiaBharat Pulse सत्यमेव जयते
UGLY CRIME KARNATAKA

Madiwala bomb blast suspect dies before court verdict

2008ರ ಬೆಂಗಳೂರು ಮಡಿವಾಳ ಬಾಂಬ್ ಬ್ಲಾಸ್ಟ್ ಪ್ರಕರಣದ ಆರೋಪಿ ಹಾಗೂ ಶಂಕಿತ ಉಗ್ರ ಮೃತಪಟ್ಟಿದ್ದಾನೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇದ್ದ 60 ವರ್ಷದ ಅಬ್ದುಲ್ ಖಾದರ್ ಅನಾರೋಗ್ಯದಿಂದ ಸಾವನ್ನಪ್ಪಿದ್ದಾನೆ. ಬಾಂಬ್ ಸ್ಫೋಟದಲ್ಲಿ ಅಬ್ದುಲ್ ಖಾದರ್ ಆರೋಪಿಯಾಗಿದ್ದು, ಕೆಲವೇ ದ

TV9 ಕನ್ನಡ Fri, 12 Jun 2026 14:29
Read the original at TV9 ಕನ್ನಡ ↗