BAD
INDIA
KARNATAKA
Excessive use of pesticides, fertilizers; loss of soil fertility

ನುಗ್ಗೇಹಳ್ಳಿ: ‘ಕೃಷಿಯಲ್ಲಿ ರೈತರು ಹೆಚ್ಚು ಲಾಭಗಳಿಸುವ ದೃಷ್ಟಿಯಿಂದ ಬೆಳೆಗಳಿಗೆ ಅತಿಯಾದ ಕೀಟನಾಶಕ ಹಾಗೂ ರಸಗೊಬ್ಬರ ಬಳಕೆ ಮಾಡುತ್ತಿರುವುದರಿಂದ ಭೂಮಿಯ ಫಲವತ್ತತೆ ಹಾಳಾಗುತ್ತಿದೆ’ ಎಂದು ಸಾವಯವ ಕೃಷಿಕ ಗೊಲ್ಲರ ಹೊಸಳ್ಳಿ ಗಣೇಶ್ ಕಳವಳ ವ್ಯಕ್ತಪಡಿಸಿದರು.
Read the original at ಪ್ರಜಾವಾಣಿ ↗