Flag of IndiaBharat Pulse सत्यमेव जयते
GOOD INDIA KARNATAKA

Eco-friendly farming

ಹಿರಿಯೂರು: ‘ಭವಿಷ್ಯದ ಪೀಳಿಗೆಗೆ ಪೋಷಕಾಂಶಯುಕ್ತ ಮಣ್ಣು ಉಳಿಸಲು ಪರಿಸರ ಸ್ನೇಹಿ ಕೃಷಿ ಪದ್ಧತಿ ಅಳವಡಿಕೆ ಅನಿವಾರ್ಯ’ ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಆರ್. ರಜನೀಕಾಂತ ಹೇಳಿದರು.

ಪ್ರಜಾವಾಣಿ Fri, 12 Jun 2026 01:10
Read the original at ಪ್ರಜಾವಾಣಿ ↗