GOOD
INDIA
KARNATAKA
Book 'Higher Education: Inside and Outside' to be released tomorrow

ಕಲಬುರಗಿ: ನಗರದ ಕನ್ನಡ ಭವನದಲ್ಲಿ ಜೂ.13ರಂದು ಸಂಜೆ 5ಗಂಟೆಗೆ ಲೇಖಕ ಬಿ.ಶ್ರೀಪಾದ ಭಟ್ ವಿರಚಿತ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಪ್ರಕಾಶನದ ‘ಉನ್ನತ ಶಿಕ್ಷಣ: ಒಳಗೂ ಹೊರಗೂ’ (ನವ ಉದಾರೀಕರಣದ ಭಾರತ) ಪುಸ್ತಕ ಬಿಡುಗಡೆ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
Read the original at ಪ್ರಜಾವಾಣಿ ↗