GOOD
INDIA
KARNATAKA
Good luck to the healthy body of the earth - Saraswathi, Soil Scientist at Tirthahalli

ತೀರ್ಥಹಳ್ಳಿ: ‘ಭೂಮಿಯ ಫಲವತ್ತತೆ ಕಾಪಾಡಿದರೆ ಉತ್ತಮ ಫಸಲು ಕೈಸೇರುತ್ತದೆ. ರಾಸಾಯನಿಕ ಮುಕ್ತ ಆಹಾರ ಸೇವನೆ ಆರೋಗ್ಯವನ್ನು ವೃದ್ಧಿಸುತ್ತದೆ. ಭೂಮಿಯ ಆರೋಗ್ಯ ದೇಹಕ್ಕೆ ಸೌಭಾಗ್ಯ ನೀಡುತ್ತದೆ’ ಎಂದು ಸೀಬಿನಕೆರೆ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಮಣ್ಣು ವಿಜ್ಞಾನಿ ಸರಸ್ವತಿ ಹೇಳಿದರು.
Read the original at ಪ್ರಜಾವಾಣಿ ↗